ಜಿಲ್ಲೆ ಸುದ್ದಿ ಆ : 31 ಗಣೇಶ ಚತುರ್ಥಿ ಪ್ರಯುಕ್ತ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಬಂದ್ ಅದೇಶ ಉಲ್ಲಂಘಿಸಿದ್ರೆ ಬಿಳುತ್ತೆ ದಂಡ ! admin 26/08/2022 ಆಗಸ್ಟ್ 31 ರಂದು ಗಣೇಶ ಚತುರ್ಥಿ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದ್ದು ಮಾಂಸ ಮಾರಾಟ ಉದ್ದಿಮೆದಾರರು ಅಂದು ಮಾರಾಟ ಬಂದ್ ಮಾಡಿ ಸಹಕರಿಸಲು ಕೋರಲಾಗಿದೆ.ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ Continue Reading Previous: ಶಿವಮೊಗ್ಗ / ಮರಕ್ಕೆ ಬಸ್ ಡಿಕ್ಕಿ : ಹಲವರಿಗೆ ಗಂಭೀರ ಗಾಯ ಅಸ್ಪತ್ರೆಗೆ ದಾಖಲುNext: ಶಿವಮೊಗ್ಗ / ಗೋಪಿಶೆಟ್ಟಿಕೊಪ್ಪ ಗ್ರಾಮದಲ್ಲಿ ಜಿ+2 ಮಾದರಿ ಆಶ್ರಯ ಮನೆ ಹಂಚಲು ಆನ್ಲೈನ್ ಅರ್ಜಿ ಅಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಮಾನಸ ಟ್ರಸ್ಟ್(ರಿ)ಶಿವಮೊಗ್ಗ : 2023-25 ರ ಸಾಲಿನ ಎಂಎಸ್ಸಿ ಕ್ಲಿನಿಕಲ್ ಸೈಕಾಲಜಿ ಕೋರ್ಸಿನ ಫಲಿತಾಂಶ |10 ರ್ಯಾಂಕ್ಗಳಲ್ಲಿ 07 ರ್ಯಾಂಕ್ಗಳನ್ನು ಪಡೆದ ವಿದ್ಯಾರ್ಥಿಗಳು admin 07/03/2026 ಸುದ್ದಿ ಶಿವಮೊಗ್ಗ : ಶಿವಮೊಗ್ಗದ ಅಭಿವೃದ್ಧಿಗೆ ಶೂನ್ಯ ಕೊಡುಗೆ ನೀಡಿದ ಬಜೆಟ್ :ಶಾಸಕ ಎಸ್.ಎನ್. ಚನ್ನಬಸಪ್ಪ ವಾಗ್ಧಾಳಿ admin 07/03/2026 ಜಿಲ್ಲೆ ಸುದ್ದಿ ಶಿವಮೊಗ್ಗ: ಶಾಹಿ ಗಾರ್ಮೆಂಟ್ಸ್ ಹಾಗೂ ಶಾಹಿ ಎಕ್ಸಪೋರ್ಟ್ ಮಹಿಳಾ ಸಿಬ್ಬಂದಿಗಳಿಗೆ ಜಾಗೃತಿ ಕಾರ್ಯಕ್ರಮ admin 07/03/2026