ಕರ್ನಾಟಕ ರಾಜ್ಯ ಹೋಟೆಲ್ ಸಂಘದ ಪ್ರತಿಷ್ಠಿತ ಪ್ರಶಸ್ತಿ “ಆತಿಥ್ಯರತ್ನ”ವನ್ನು ಶಿವಮೊಗ್ಗ ನಗರದ ಮಥುರಾ ಪ್ಯಾರಡೈಸ್ ಹೋಟೆಲ್ ಮಾಲಿಕರಾದ ಶ್ರೀಯುತ ಎನ್.ಗೋಪಿನಾಥ್ ರವರಿಗೆ ಘೋಷಣೆಯಾಗಿದೆ. ಈ ಪ್ರಶಸ್ತಿಯನ್ನು ದಿ.29ನೇ ಮೇ ತಿಂಗಳಲ್ಲಿ ರಾಜ್ಯಪಾಲರು

ಬೆಂಗಳೂರಿನಲ್ಲಿ ಕೊಡುವರು. ಇವರಿಗೆ ಸಂದ ಗೌರವಕ್ಕೆ ಸಂಸ್ಕೃತ ಭಾರತಿಯ ಅ.ನ.ವಿಜಯೇಂದ್ರ, ಯೂತ್ ಹಾಸ್ಟೆಲ್ಸ್ ನ ಛೇರ್ಮನ್

ಎಸ್.ಎಸ್.ವಾಗೇಶ್, ರೋಟರಿ ಜಿ.ವಿಜಯಕುಮಾರ್, ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್, ಬೈಕ್ ಕ್ಲಬ್ ಅಧ್ಯಕ್ಷ ಸಚ್ಚಿದಾನಂದ

ರಕ್ತದಾನಿ ಸಂಘದ ಅಧ್ಯಕ್ಷ ಧರಣೇಂದ್ರ ದಿನಕರ್, ಇತಿಹಾಸ ಅಕಾಡೆಮಿ ಕಾರ್ಯದರ್ಶಿ ದಿಲೀಪ್ ನಾಡಿಗ್, ಸಹಾಸ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಎ.ಮಂಜುನಾಥ್, ನಾಗರಾಜ್, ಸುರೇಶ್ ಕುಮಾರ್, ಮಲ್ಲಿಕಾರ್ಜುನ, ರಾಜು, ಮುಂತಾದವರು ಅಭಿನಂದಿಸಿರುತ್ತಾರೆ.