ಜಿಲ್ಲೆ ಸುದ್ದಿ ಅರ್ಬನ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಒಡೆಯರ್ ಉಪಾಧ್ಯಕ್ಷರಾಗಿ ಸುಲೋಚನ ಅವಿರೋಧ ಆಯ್ಕೆ admin 01/02/2025 ಶಿವಮೊಗ್ಗ ನಗರದ ಜೆಪಿಎನ್ ರಸ್ತೆಯಲ್ಲಿರುವ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಎಂ.ಎನ್. ಒಡೆಯರ್ ಉಪಾಧ್ಯಕ್ಷರಾಗಿ ಶ್ರೀಮತಿ ಸುಲೋಚನಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ತಿಳಿಸಿದ್ದಾರೆ. ಆಯ್ಕೆಯಾದ ಇವರನ್ನು ಅರ್ಬನ್ ಸೊಸೈಟಿ ಕಾರ್ಯ ಕಾರಿ ಮಂಡಳಿ ಅಭಿನಂದಿಸಿದೆ. Continue Reading Previous: ರಾಜ್ಯ ವಲಯ ಯೋಜನೆಯಡಿ ಮೀನುಗಾರರಿಗೆ ಉಚಿತ ಮೀನುಗಾರಿಗೆ ಸಲಕರಣೆಗಳು: ಶಾಸಕ ಚನ್ನಬಸಪ್ಪರಿಂದ ವಿತರಣೆNext: ಫೆ.06,07 : ಜಿಲ್ಲಾ 19 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟನೆ | ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಜೆ.ಕೆ.ರಮೇಶ್ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಹೊಳೆಹೊನ್ನೂರು ರಿಂಗ್ ರೋಡ್/ ಶಾಸಕರಾದ ಶಾರದಾ ಪೂರ್ಯಾನಾಯ್ಕ್ ಮುಂದಾಳತ್ವ, ರೈತ ಸಂಘದ ಹೆಚ್ಬ ಆರ್. ಬಸವರಾಜಪ್ಪ ನೇತೃತ್ವದಲ್ಲಿ ಹೋರಾಟ ಮನವಿ admin 11/09/2026 ಸುದ್ದಿ ಶಿವಮೊಗ್ಗ : ಹೊಳೆಹೊನ್ನೂರು ರಿಂಗ್ ರೋಡ್ಗೆ ರೈತರ ವಿರೋಧ: ಶಾಸಕರಾದ ಶಾರದಾ ಪೂರ್ಯಾನಾಯ್ಕ್ ನೇತೃತ್ವದಲ್ಲಿ ಪ್ರತಿಭಟನೆ admin 11/09/2026 ಸುದ್ದಿ ಶಿವಮೊಗ್ಗ: ಇಂದಿನಿಂದ ಸಾಬೂನು ಮೇಳ ಆಯೋಜನೆ admin 11/09/2026