ಜಿಲ್ಲೆ ಶಿವಮೊಗ್ಗ |ತುಂಗಾ ಸೇತುವೆಯಿಂದ ಬಿದ್ದು ವ್ಯಕ್ತಿ ಸಾವು admin 13/04/2024 ಶಿವಮೊಗ್ಗ : ನಗರದ ಹೊಳೆ ಬಸ್ ನಿಲ್ದಾಣದ ಬಳಿ ತುಂಗಾ ಸೇತುವೆಯಿಂದ ವ್ಯಕ್ತಿಯೊಬ್ಬರು ಕೆಳಗಡೆ ಬಿದ್ದು ಸಾವುಕಂಡಿರುವ ಘಟನೆ ವರದಿಯಾಗಿದೆ. ಇಂದು ಬೆಳಗ್ಗೆ ಚಲಿಸುತ್ತಿರುವ ರೈಲಿನಿಂದ ವ್ಯಕ್ತಿಯು ಕೆಳಗಡೆ ಬಿದ್ದ ಬೆನ್ನಲ್ಲೆ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. Continue Reading Previous: ಶಿವಮೊಗ್ಗ ಲೋಕಸಭಾ ಚುನಾವಣೆ 2024 ಮೊದಲ ದಿನ ನಾಮಪತ್ರ ಸಲ್ಲಿಸಿದವರೆಷ್ಟು ?Next: ಶಿವಮೊಗ್ಗ/ ರಾಘವೇಂದ್ರ ಸೋಲಬೇಕು, ವಿಜಯೇಂದ್ರ ಇಳಿಬೇಕು, ಹಿಂದುತ್ವ ಗೆಲ್ಲಬೇಕು ಇದೇ ನನ್ನ ಗುರಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಜಿಲ್ಲೆ ಸುದ್ದಿ ಅರ್ಬನ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಒಡೆಯರ್ ಉಪಾಧ್ಯಕ್ಷರಾಗಿ ಸುಲೋಚನ ಅವಿರೋಧ ಆಯ್ಕೆ admin 01/02/2025 ಜಿಲ್ಲೆ ಸುದ್ದಿ ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ /ಜಿಲ್ಲೆಯ ಎರಡು ಗ್ರಾಮಗಳ ಸರ್ವಾಂಗೀಣ ವಿಕಾಸಕ್ಕೆ ಕ್ರಮ : CEO .ಎನ್.ಹೇಮಂತ್ admin 01/02/2025 ಜಿಲ್ಲೆ ಸುದ್ದಿ ರೈತರಿಗೆ ಸಿಹಿಸುದ್ದಿ ನೀಡಿದ ಶಿಮೂಲ್ :ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಳ admin 01/02/2025