ಜಿಲ್ಲೆ ಸುದ್ದಿ ನಾಳೆ ಈ ಭಾಗದಲ್ಲಿ ಕರೆಂಟ್ ಕಟ್ admin 17/08/2023 ** ಶಿವಮೊಗ್ಗ, ಆಗಸ್ಟ್ 17, ಶಿವಮೊಗ್ಗ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್ – 5 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಆ.18 ರ ಬೆಳಗ್ಗೆ 10 ರಿಂದ ಮಧ್ಯಾಹ್ನ 03 ಗಂಟೆಯವರೆಗೆ ಗೋಪಾಳ ಬಡಾವಣೆ, ಬಿ.ಸಿ.ಡಿ. ಇ.ಎಫ್ ಬ್ಲಾಕ್ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ Continue Reading Previous: ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ತಡೆಯಲು ನ್ಯಾಯಾಧೀಶ ರವಿಕುಮಾರ್ ಕೆ ಪೋಷಕರಿಗೆ ಹೇಳಿದ್ದೇನು ?Next: ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಇವತ್ತಿನ ಅಡಿಕೆ ಹುಣಸೇಹಣ್ಣು, ಒಣಮೆಣಸಿನಕಾಯಿ, ತರಕಾರಿ ದರ ನೋಡಿ…, ಎಲ್ಲಾ ಕುಸಿತ (ಟೋಟಲ್ ರೇಟು ನೋಡಿ), ಹಾಗೇ ಇಂದಿನ ತುಂಗಾತರಂಗ ದಿನಪತ್ರಿಕೆ ನೋಡಿ admin 09/03/2026 ಸುದ್ದಿ ರಸ್ತೆ ಅಪಘಾತದಲ್ಲಿ ಪತ್ರಕರ್ತ ಸಾವು admin 09/03/2026 ಜಿಲ್ಲೆ ಸುದ್ದಿ ಶಿವಮೊಗ್ಗ : ರಾಜ್ಯ ಸರ್ಕಾರದ ಬಜೆಟ್ ಚಿಂದಿ ಬಟ್ಟೆ ಬಿಸಾಕಿದ ಹಾಗಿದೆ : ಮಾಜಿ DCM ಕೆ.ಎಸ್. ಈಶ್ವರಪ್ಪ ಲೇವಡಿ admin 09/03/2026