ಸುದ್ದಿ ಶಿವಮೊಗ್ಗ :ಮಳೆಯಿಂದ ಹಾನಿಗೊಳಗಾದ ಮನೆಗೆ ಕೆ.ಈ. ಕಾಂತೇಶ್ ಈಶ್ವರಪ್ಪ ಭೇಟಿ: ಬಾಪೂಜಿ ನಗರದ ಮಂಜುಳಾ ಕುಟುಂಬಕ್ಕೆ ಸಾಂತ್ವನ admin 02/07/2026 ಶಿವಮೊಗ್ಗ : ಬಾಪೂಜಿ ನಗರದಲ್ಲಿ ಮಳೆಯಿಂದ ಹಾನಿಯಾದ ಮಂಜುಳರವರ ಮನೆಗೆ ಜಿ.ಪಂ. ಮಾಜಿ ಸದಸ್ಯ ಹಾಗೂ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಈ. ಕಾಂತೇಶ್ರವರು ಭೇಟಿನೀಡಿದರು. ಈ ಸಂದರ್ಭದಲ್ಲಿ ಜಾಧವ್, ಶ್ರೀಕಾಂತ್, ಪ್ರೇಮಚಂದ್ರಶೇಖರ್, ಲೀಲಾವತಿ, ರಶ್ಮಿ, ರಾಜಣ್ಣ, ಮಾಲತೇಶ್, ಸಿದ್ದಣ್ಣ ಸೇರಿದಂತೆ ಹಲವರಿದ್ದರು. Continue Reading Previous: ಶಿವಮೊಗ್ಗ :ಇಂಧನ ಸಚಿವ ಜಾರ್ಜ್ ಹೇಳಿಕೆ ಸುಳ್ಳಿನ ಕಂತೆ: ಸ್ಪಷ್ಟೀಕರಣ ಕೊಡಿ, ಸಾರ್ವಜನಿಕ ಚರ್ಚೆಗೆ ಬನ್ನಿ : ಮಾರುತಿ ಗುರೂಜಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ :ಇಂಧನ ಸಚಿವ ಜಾರ್ಜ್ ಹೇಳಿಕೆ ಸುಳ್ಳಿನ ಕಂತೆ: ಸ್ಪಷ್ಟೀಕರಣ ಕೊಡಿ, ಸಾರ್ವಜನಿಕ ಚರ್ಚೆಗೆ ಬನ್ನಿ : ಮಾರುತಿ ಗುರೂಜಿ admin 02/07/2026 ಸುದ್ದಿ ಶಿವಮೊಗ್ಗ : ಅಲೆಮಾರಿ ಜನಾಂಗದವರಿಗೆ ಗುಂಪು ಮನೆ ನಿರ್ಮಾಣಕ್ಕೆ ಪ್ರಸ್ತಾವನೆ :ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ admin 02/07/2026 ಸುದ್ದಿ ಶಿವಮೊಗ್ಗ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ ಎಸ್ ರವರು ಶಿವಮೊಗ್ಗ ಈ ಠಾಣೆಗೆ ಭೇಟಿ ನೀಡಿದ್ದು ಯಾಕೆ ? ಯಾವ ಪ್ರಕರಣಕ್ಕೆ ನ್ಯಾಯಾಧೀಶರೇ ಖುದ್ದಾಗಿ ಪರಿಶೀಲನೆ ನಡೆಸಿದ್ರು ? admin 02/07/2026