ಸುದ್ದಿ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಶಾಸಕಿ ಬಲ್ಕೀಶ್ ಬಾನು ಅಭಿನಂದನೆ admin 06/06/2026 ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರನ್ನು ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಇವರು ಇಂದು ಬೆಂಗಳೂರಿನಲ್ಲಿ ಅವರ ನಿವಾಸದಲ್ಲಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಎಂ ರಮೇಶ್ ಶಂಕರಘಟ್ಟ ಇದ್ದರು. Continue Reading Previous: ಶಿವಮೊಗ್ಗ: ಜಿಲ್ಲೆಯಲ್ಲಿ ಮರಳು ಮಾಫಿಯಾ ಗೋವಿಂದ ಗೋವಿಂದ …! ಲೋಕಾಯುಕ್ತರ ದಾಳಿಯ ಮರಳನ್ನೆ ಮಾಯಾ ಮಾಡ್ತಾರೆ : ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ: ಜಿಲ್ಲೆಯಲ್ಲಿ ಮರಳು ಮಾಫಿಯಾ ಗೋವಿಂದ ಗೋವಿಂದ …! ಲೋಕಾಯುಕ್ತರ ದಾಳಿಯ ಮರಳನ್ನೆ ಮಾಯಾ ಮಾಡ್ತಾರೆ : ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ admin 06/06/2026 ಸುದ್ದಿ ಶಿವಮೊಗ್ಗ: ಹೊಸ ಸೇತುವೆ ನಿರ್ಮಾಣಕ್ಕಾಗಿ 40 ಕೋಟಿ ರಾಜ್ಯ ಸರ್ಕಾರ ಬಿಡುಗಡೆ ಚಿವ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿನಂದನೆ admin 06/06/2026 ಜಿಲ್ಲೆ ಸುದ್ದಿ ಶಿವಮೊಗ್ಗ: ಪಾಲಿಕೆ ಚುನಾವಣೆ ವಿಳಂಬ ಜು 10 ಕ್ಕೆ ಹೈಕೋರ್ಟ್ ವಿಚಾರಣೆ / ರಾಷ್ಟಭಕ್ತರ ಬಳಗದ ಕಾಂತೇಶ್ ಈಶ್ವರಪ್ಪ ಸಲ್ಲಿಸಿದ್ದ ದೂರು admin 06/06/2026