ಜಿಲ್ಲೆ ಸುದ್ದಿ ಮರಗಳನ್ನು ಕಡಿಯುವ ಕೆಲಸಕ್ಕೆ ಬಂದಿದ್ದ ಮಹಿಳೆ ಹತ್ಯೆ admin 19/09/2023 ಭದ್ರಾವತಿ: ಸಮೀಪದ ಸಂಕ್ಲಿಪುರದಲ್ಲಿರುವ ಎಂಪಿಎಂನ ನೀಲಗಿರಿ ತೋಪ್ನಲ್ಲಿ ಮರಗಳನ್ನು ಕಡಿಯುವ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬಳನ್ನು ಭಾನುವಾರ ರಾತ್ರಿ ಹತ್ಯೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ರೂಪಾ(೩೦) ಹತ್ಯೆಯಾದ ಮಹಿಳೆ. ಹತ್ಯೆ ಮಾಡಿದ ಆಕೆಯ ಸ್ನೇಹಿತ ಸಿಂಗಾರಿ ಎಂಬಾತನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. Continue Reading Previous: ರೈತನೋರ್ವ ಕೆರೆಯಲ್ಲಿ ಕಾಲುಜಾರಿ ಬಿದ್ದು ಸಾವು !Next: ಶಿವಮೊಗ್ಗ | ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಅಚರಿಸಿದ ಅಭಿಮಾನಿಗಳು ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ : ಶಾಲಾ ಬಸ್ಸುಗಳ ಚಾಲಕರು ಎಣ್ಣೆ ಹಾಕಿ ಡೈವ್ ಪೊಲೀಸರಿಂದ ಕೇಸ್ | ಕುಡಿದು ಚಾಲನೆ ಮಾಡಿದ್ರೆ ಸುಮ್ನಿರಲ್ಲ ಇನ್ಸ್ಪೆಕ್ಟರ್ ದೇವರಾಜ್ರಿಂದ ಖಡಕ್ ಎಚ್ಚರಿಕೆ admin 08/06/2026 ಸುದ್ದಿ ಶಿವಮೊಗ್ಗ : ಜೂ 10 ರಂದು: ನಾಡಿನ ರಾಜಕೀಯ ಮುತ್ಸದ್ಧಿ, ಹಿಂದುತ್ವದ ಪ್ರಖರಧ್ವನಿ ಮಾಜಿ DCM ಕೆ.ಎಸ್.ಈಶ್ವರಪ್ಪರ ಅದ್ದೂರಿ ಹುಟ್ಟುಹಬ್ಬ ಆಚರಣೆ: ಈ. ವಿಶ್ವಾಸ್ ವಿವರ admin 08/06/2026 ಸುದ್ದಿ ಶಿವಮೊಗ್ಗ: ಬಿ.ಝಡ್. ಜಮೀರ್ ಅಹಮದ್ ಖಾನ್ ರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲು ಒತ್ತಾಯಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ admin 08/06/2026