ಜಿಲ್ಲೆ ಸುದ್ದಿ ಮರಗಳನ್ನು ಕಡಿಯುವ ಕೆಲಸಕ್ಕೆ ಬಂದಿದ್ದ ಮಹಿಳೆ ಹತ್ಯೆ admin 19/09/2023 ಭದ್ರಾವತಿ: ಸಮೀಪದ ಸಂಕ್ಲಿಪುರದಲ್ಲಿರುವ ಎಂಪಿಎಂನ ನೀಲಗಿರಿ ತೋಪ್ನಲ್ಲಿ ಮರಗಳನ್ನು ಕಡಿಯುವ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬಳನ್ನು ಭಾನುವಾರ ರಾತ್ರಿ ಹತ್ಯೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ರೂಪಾ(೩೦) ಹತ್ಯೆಯಾದ ಮಹಿಳೆ. ಹತ್ಯೆ ಮಾಡಿದ ಆಕೆಯ ಸ್ನೇಹಿತ ಸಿಂಗಾರಿ ಎಂಬಾತನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. Continue Reading Previous: ರೈತನೋರ್ವ ಕೆರೆಯಲ್ಲಿ ಕಾಲುಜಾರಿ ಬಿದ್ದು ಸಾವು !Next: ಶಿವಮೊಗ್ಗ | ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಅಚರಿಸಿದ ಅಭಿಮಾನಿಗಳು ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ :ಜು 25-26 ರಂದು ಎಸ್ಐಆರ್ ) ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಜಿಲ್ಲೆಯಲ್ಲಿ ಮಹಾ ಸಂಪರ್ಕ ಅಭಿಯಾನಕ್ಕೆ ಸಕಲ ಸಿದ್ಧತೆ : ಶಾಸಕ ಎಸ್.ಎನ್.ಚನ್ನಬಸಪ್ಪ admin 24/07/2026 ಸುದ್ದಿ ಶಿವಮೊಗ್ಗ : ಪತ್ರಿಕೋದ್ಯಮದ ಸವಾಲುಗಳ ನಡುವೆ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಸ್ವತಂತ್ರ ಪತ್ರಕರ್ತನಾಗಿ ಬೆಳೆಯಬಹುದು: ಟೆಲೆಕ್ಸ್ ರವಿಕುಮಾರ್ admin 24/07/2026 ಸುದ್ದಿ ಶಿವಮೊಗ್ಗ : ಸರ್ಕಾರಿ ಜಾಗದಲ್ಲಿ ಅಕ್ರಮ ಒತ್ತುವರಿ ತೆರವು: ಅರಣ್ಯ–ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ admin 24/07/2026