ಜಿಲ್ಲೆ ಸುದ್ದಿ Shimoga/ ಬೃಹತ್ಗಾತ್ರದ ಹೆಬ್ಬಾವು ಸೆರೆಹಿಡಿದ ಸ್ನೇಕ್ ಕಿರಣ್ ! admin 15/09/2022 ಗಾಜನೂರು ಬಳಿ ಬುಧವಾರ ಕೋಳಿ ಫಾರಂಗೆ ಸಮೀಪ ಬಂದಿದ್ದ ಹೆಬ್ಬಾವನ್ನು ಶಿವಮೊಗ್ಗ ನಗರದ ಉರಗ ರಕ್ಷಕ ಸ್ನೇಕ್ ಕಿರಣ್ ಗುರುವಾರ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಬೆಚ್ಚಗಿರುವ ಜಾಗ ಹುಡುಕಿ ಕೊಂಡು ಬಂದಿದ್ದ ಹೆಬ್ಬಾವು ತೋಟದ ಪೊದೆಗಳ ನಡುವೆ ಮಲಗಿತ್ತು. ಸ್ಥಳೀಯರಾದ ರಾಕೇಶ್ ನೀಡಿದ ಮಾಹಿತಿ ಅನ್ವಯ ಸ್ಥಳಕ್ಕೆ ಬಂದ ಕಿರಣ್ ಹಾವು ಹಿಡಿದು ಪಕ್ಕದ ಕಾಡಿಗೆ ಬಿಟ್ಟರು. Continue Reading Previous: ಶಿವಮೊಗ್ಗಕ್ಕೆ ಹೊಸ ರೈಲು ಬರ್ತಿದೆ ಗೊತ್ತಾ? : ಸಂಸದ ರಾಘವೇಂದ್ರ ಅಭಿನಂದನೆNext: shimoga / ಜೀವ ಸಂಕುಲಗಳಿಗೆ ರಕ್ಷ ಕವಚವಾಗಿ ಇರುವ ಓಝೋನ್ ಪದರ ನಾಶವಾದ್ರೆ ಏನೆಲ್ಲಾ ಅನಾಹುತ ಸಂಭವಿಸುತ್ತದೆ : ಬಿ.ಎಂ.ರಘುರವರ ಬರಹ ಒಮ್ಮೆ ಓದಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಇವತ್ತಿನ ಅಡಿಕೆ ಹುಣಸೇಹಣ್ಣು, ಒಣಮೆಣಸಿನಕಾಯಿ, ತರಕಾರಿ ದರ ನೋಡಿ…, ಎಲ್ಲಾ ಏರೋದಿಲ್ಲ, ಇಳಿತವಷ್ಟೆ.., ಸಮಗ್ರ ರೇಟು ನೋಡಿ admin 12/03/2026 ಸುದ್ದಿ ಯುಗಾದಿ ಹಬ್ಬದ ಪ್ರಯುಕ್ತ ‘ಅವಿರಾ’ ಉಡುಪು ವತಿಯಿಂದ ರಾಯಲ್ ಆರ್ಕೆಡ್ ಸೆಂಟರ್ನಲ್ಲಿ ಸೀರೆಹಬ್ಬ ಹಬ್ಬ : ಸಂಸ್ಥೆಯ ಮುಖ್ಯಸ್ಥರಾದ ಖ್ಯಾತ ಚಿತ್ರನಟಿ, ಕಾರುಣ್ಯಗೌಡ admin 12/03/2026 ಸುದ್ದಿ ಶಿವಮೊಗ್ಗ : ಸರ್ಕಾರಿ ಶಾಲೆಗಳನ್ನೇ ಮುಚ್ಚಿಸಿ ದಾಖಲೆ ಬರೆದ ಶಿಕ್ಷಣ ಸಚಿವ ಮಧುಬಂಗಾರಪ್ಪ :ಮಾಜಿ ಶಾಸಕ ಕೆಬಿಪಿ ಆರೋಪ admin 12/03/2026