ಜಿಲ್ಲೆ ಸುದ್ದಿ Shimoga/ ಬೃಹತ್ಗಾತ್ರದ ಹೆಬ್ಬಾವು ಸೆರೆಹಿಡಿದ ಸ್ನೇಕ್ ಕಿರಣ್ ! admin 15/09/2022 ಗಾಜನೂರು ಬಳಿ ಬುಧವಾರ ಕೋಳಿ ಫಾರಂಗೆ ಸಮೀಪ ಬಂದಿದ್ದ ಹೆಬ್ಬಾವನ್ನು ಶಿವಮೊಗ್ಗ ನಗರದ ಉರಗ ರಕ್ಷಕ ಸ್ನೇಕ್ ಕಿರಣ್ ಗುರುವಾರ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಬೆಚ್ಚಗಿರುವ ಜಾಗ ಹುಡುಕಿ ಕೊಂಡು ಬಂದಿದ್ದ ಹೆಬ್ಬಾವು ತೋಟದ ಪೊದೆಗಳ ನಡುವೆ ಮಲಗಿತ್ತು. ಸ್ಥಳೀಯರಾದ ರಾಕೇಶ್ ನೀಡಿದ ಮಾಹಿತಿ ಅನ್ವಯ ಸ್ಥಳಕ್ಕೆ ಬಂದ ಕಿರಣ್ ಹಾವು ಹಿಡಿದು ಪಕ್ಕದ ಕಾಡಿಗೆ ಬಿಟ್ಟರು. Continue Reading Previous: ಶಿವಮೊಗ್ಗಕ್ಕೆ ಹೊಸ ರೈಲು ಬರ್ತಿದೆ ಗೊತ್ತಾ? : ಸಂಸದ ರಾಘವೇಂದ್ರ ಅಭಿನಂದನೆNext: shimoga / ಜೀವ ಸಂಕುಲಗಳಿಗೆ ರಕ್ಷ ಕವಚವಾಗಿ ಇರುವ ಓಝೋನ್ ಪದರ ನಾಶವಾದ್ರೆ ಏನೆಲ್ಲಾ ಅನಾಹುತ ಸಂಭವಿಸುತ್ತದೆ : ಬಿ.ಎಂ.ರಘುರವರ ಬರಹ ಒಮ್ಮೆ ಓದಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಇವತ್ತಿನ ಅಡಿಕೆ ಹುಣಸೇಹಣ್ಣು, ತರಕಾರಿ ದರ ನೋಡಿ…, ಎಲ್ಲಾ ಸ್ವಲ್ಪ ಏರಿಳಿತಸಮಗ್ರ ರೇಟು ನೋಡಿ admin 11/03/2026 ಸುದ್ದಿ ಶಿವಮೊಗ್ಗ :ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ admin 11/03/2026 ಸುದ್ದಿ ಶಿವಮೊಗ್ಗ : ಪೊಲೀಸರಿಗೆ ಸಂಬಳವಾಗಿಲ್ವಾ ಅನುದಾನದ ಕೊರತೆ ಕಾರಣವಾಯ್ತ ಪೊಲೀಸರ ಅಳಲು ಕೇಳೊರ್ಯಾರು ? admin 11/03/2026