ಜಿಲ್ಲೆ ಸುದ್ದಿ Shimoga/ ಬೃಹತ್ಗಾತ್ರದ ಹೆಬ್ಬಾವು ಸೆರೆಹಿಡಿದ ಸ್ನೇಕ್ ಕಿರಣ್ ! admin 15/09/2022 ಗಾಜನೂರು ಬಳಿ ಬುಧವಾರ ಕೋಳಿ ಫಾರಂಗೆ ಸಮೀಪ ಬಂದಿದ್ದ ಹೆಬ್ಬಾವನ್ನು ಶಿವಮೊಗ್ಗ ನಗರದ ಉರಗ ರಕ್ಷಕ ಸ್ನೇಕ್ ಕಿರಣ್ ಗುರುವಾರ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಬೆಚ್ಚಗಿರುವ ಜಾಗ ಹುಡುಕಿ ಕೊಂಡು ಬಂದಿದ್ದ ಹೆಬ್ಬಾವು ತೋಟದ ಪೊದೆಗಳ ನಡುವೆ ಮಲಗಿತ್ತು. ಸ್ಥಳೀಯರಾದ ರಾಕೇಶ್ ನೀಡಿದ ಮಾಹಿತಿ ಅನ್ವಯ ಸ್ಥಳಕ್ಕೆ ಬಂದ ಕಿರಣ್ ಹಾವು ಹಿಡಿದು ಪಕ್ಕದ ಕಾಡಿಗೆ ಬಿಟ್ಟರು. Continue Reading Previous: ಶಿವಮೊಗ್ಗಕ್ಕೆ ಹೊಸ ರೈಲು ಬರ್ತಿದೆ ಗೊತ್ತಾ? : ಸಂಸದ ರಾಘವೇಂದ್ರ ಅಭಿನಂದನೆNext: shimoga / ಜೀವ ಸಂಕುಲಗಳಿಗೆ ರಕ್ಷ ಕವಚವಾಗಿ ಇರುವ ಓಝೋನ್ ಪದರ ನಾಶವಾದ್ರೆ ಏನೆಲ್ಲಾ ಅನಾಹುತ ಸಂಭವಿಸುತ್ತದೆ : ಬಿ.ಎಂ.ರಘುರವರ ಬರಹ ಒಮ್ಮೆ ಓದಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ: ಜೆ.ಎನ್.ಎನ್.ಸಿ.ಇ: ‘ಯುಗ್ಮಾ ಟೆಕ್ಫೆಸ್ಟ್-2.0’ ಎಐ ಹ್ಯಾಕಥಾನ್ ಉದ್ಘಾಟನೆ:ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ಎಐ ಪರಿಹಾರಗಳನ್ನು ರೂಪಿಸಿ: ಉದ್ಯಮಿ ಎಸ್. ರುದ್ರೇಗೌಡರು ಕರೆ ಕರೆ admin 24/07/2026 ಸುದ್ದಿ ಶಿವಮೊಗ್ಗ : ಸಿ. ಎಸ್. ಷಡಾಕ್ಷರಿ ಜನ್ಮದಿನ ಶಿವಮೊಗ್ಗ ಜಿಲ್ಲಾ ಥ್ರೋ ಬಾಲ್ ಸಂಸ್ಥೆಯ ವತಿಯಿಂದ ಶುಭ ಹಾರೈಕೆ admin 23/07/2026 ಸುದ್ದಿ ಶಿವಮೊಗ್ಗ : ಕಾಂಗ್ರೆಸ್ ಕಛೇರಿ ನುಗ್ಗಲು ಯತ್ನಿಸಿದ ಬಿಜೆಪಿ ಯುವ ಕಾರ್ಯಕರ್ತರು admin 23/07/2026