ಜಿಲ್ಲೆ ಸುದ್ದಿ Shimoga/ ಬೃಹತ್ಗಾತ್ರದ ಹೆಬ್ಬಾವು ಸೆರೆಹಿಡಿದ ಸ್ನೇಕ್ ಕಿರಣ್ ! admin 15/09/2022 ಗಾಜನೂರು ಬಳಿ ಬುಧವಾರ ಕೋಳಿ ಫಾರಂಗೆ ಸಮೀಪ ಬಂದಿದ್ದ ಹೆಬ್ಬಾವನ್ನು ಶಿವಮೊಗ್ಗ ನಗರದ ಉರಗ ರಕ್ಷಕ ಸ್ನೇಕ್ ಕಿರಣ್ ಗುರುವಾರ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಬೆಚ್ಚಗಿರುವ ಜಾಗ ಹುಡುಕಿ ಕೊಂಡು ಬಂದಿದ್ದ ಹೆಬ್ಬಾವು ತೋಟದ ಪೊದೆಗಳ ನಡುವೆ ಮಲಗಿತ್ತು. ಸ್ಥಳೀಯರಾದ ರಾಕೇಶ್ ನೀಡಿದ ಮಾಹಿತಿ ಅನ್ವಯ ಸ್ಥಳಕ್ಕೆ ಬಂದ ಕಿರಣ್ ಹಾವು ಹಿಡಿದು ಪಕ್ಕದ ಕಾಡಿಗೆ ಬಿಟ್ಟರು. Continue Reading Previous: ಶಿವಮೊಗ್ಗಕ್ಕೆ ಹೊಸ ರೈಲು ಬರ್ತಿದೆ ಗೊತ್ತಾ? : ಸಂಸದ ರಾಘವೇಂದ್ರ ಅಭಿನಂದನೆNext: shimoga / ಜೀವ ಸಂಕುಲಗಳಿಗೆ ರಕ್ಷ ಕವಚವಾಗಿ ಇರುವ ಓಝೋನ್ ಪದರ ನಾಶವಾದ್ರೆ ಏನೆಲ್ಲಾ ಅನಾಹುತ ಸಂಭವಿಸುತ್ತದೆ : ಬಿ.ಎಂ.ರಘುರವರ ಬರಹ ಒಮ್ಮೆ ಓದಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಶಾಸಕಿ ಬಲ್ಕೀಶ್ ಬಾನು ಅಭಿನಂದನೆ admin 06/06/2026 ಸುದ್ದಿ ಶಿವಮೊಗ್ಗ: ಜಿಲ್ಲೆಯಲ್ಲಿ ಮರಳು ಮಾಫಿಯಾ ಗೋವಿಂದ ಗೋವಿಂದ …! ಲೋಕಾಯುಕ್ತರ ದಾಳಿಯ ಮರಳನ್ನೆ ಮಾಯಾ ಮಾಡ್ತಾರೆ : ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ admin 06/06/2026 ಸುದ್ದಿ ಶಿವಮೊಗ್ಗ: ಹೊಸ ಸೇತುವೆ ನಿರ್ಮಾಣಕ್ಕಾಗಿ 40 ಕೋಟಿ ರಾಜ್ಯ ಸರ್ಕಾರ ಬಿಡುಗಡೆ ಚಿವ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿನಂದನೆ admin 06/06/2026