ಜಿಲ್ಲೆ ಸುದ್ದಿ ಶಿವಮೊಗ್ಗ / ಹಲ್ಲೆಗೊಳಾಗಾದ ಪ್ರೇಮ್ ಸಿಂಗ್ ಭೇಟಿಯಾಗಿ ಅರೋಗ್ಯ ವಿಚಾರಿಸಿದ :ಮೇಯರ್ ಸುನೀತಾ ಅಣ್ಣಪ್ಪ admin 17/08/2022 ಶಿವಮೊಗ್ಗ: ಗಾಂಧಿ ಬಜಾರ್ ಸಮೀಪ ಉಪ್ಪಾರಕೇರಿಯಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಅವರನ್ನು ಮೇಯರ್ ಸುನೀತಾ ಅಣ್ಣಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಉಪಮೇಯರ್ ಶಂಕರ್(ಗನ್ನಿ), ಪ್ರಮುಖರಾದ ಕೆ ವಿ ಅಣ್ಣಪ್ಪ ಉಪಸ್ಥಿತರಿದ್ದರು. Continue Reading Previous: ಶಿವಮೊಗ್ಗ / ರೈಲ್ವೆ ಹಳಿ ಸಮೀಪ ಮೊಬೈಲ್ ನಲ್ಲಿ ಮಾತಾನಾಡಿಕೊಂಡು ಹೋಗುತ್ತಿದ್ದ ಮಹಿಳೆಗೆ ರೈಲು ಡಿಕ್ಕಿ :ಸ್ಥಳದಲ್ಲೆ ಸಾವು!Next: ಶಿವಮೊಗ್ಗ /ತಪ್ಪಿತಸ್ಥರ ವಿರುದ್ಧ ಗೂಂಡಾಕಾಯ್ದೆ. ಆಸ್ತಿ ಮುಟ್ಟುಗೋಲು ADGP. ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ !.. ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ : ಸಿ. ಎಸ್. ಷಡಾಕ್ಷರಿ ಜನ್ಮದಿನ ಶಿವಮೊಗ್ಗ ಜಿಲ್ಲಾ ಥ್ರೋ ಬಾಲ್ ಸಂಸ್ಥೆಯ ವತಿಯಿಂದ ಶುಭ ಹಾರೈಕೆ admin 23/07/2026 ಸುದ್ದಿ ಶಿವಮೊಗ್ಗ : ಕಾಂಗ್ರೆಸ್ ಕಛೇರಿ ನುಗ್ಗಲು ಯತ್ನಿಸಿದ ಬಿಜೆಪಿ ಯುವ ಕಾರ್ಯಕರ್ತರು admin 23/07/2026 ಸುದ್ದಿ ಶಿವಮೊಗ್ಗ : ಯುವ ಕಾಂಗ್ರೆಸ್ ಹೈಡ್ರಾಮಾ-ಬಿಜೆಪಿ ಕಛೇರಿಗೆ ಮುತ್ತಿಗೆ ಯತ್ನ-ಪೊಲೀಸ್ ವಶಕ್ಕೆ admin 23/07/2026