ರಾಜ್ಯ ಸುದ್ದಿ ಮೇ 14 : ರಂದು ಉಡುಪಿಗೆ ಹಣಕಾಸು ಸಚಿವೆ ಭೇಟಿ admin 13/05/2022 ಶಿವಮೊಗ್ಗ, ಕೆಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಮನ್ ರವರು ಮೇ 14 ರಂದು ಶನಿವಾರ ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಕೊಲ್ಲೂರು ಮೂಕಂಬಿಕ ದೇವಸ್ಥಾನಕ್ಕೆ ಬೇಟಿ ನೀಡಲಿದ್ದಾರೆ ಶುಕ್ರವಾರ ದೆಹಲಿಯಿಂದ ಬೆಂಗಳೂರಿಗೆ ಅಗಮಿಸಿ ಶನಿವಾರ ಮುಂಜಾನೆ ಉಡುಪಿಗೆ ಬೇಟಿ ನೀಡಿ ಶ್ರೀ ಕೃಷ್ಣ ಮಠ ಹಾಗೂ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆಲಿದ್ದಾರೆ Continue Reading Previous: ಸಂಪಾದಕರ ನಿಯೋಗಕ್ಕೆ ಸಕಾರಾತ್ಮಕ ಸ್ಪಂದಿಸಿದ ಸಿಎಂNext: ವೈಯಕ್ತಿಕ ಕೆಲಸಕ್ಕೆಂದು ದೆಹಲಿಗೆ ಭೇಟಿ ನೀಡಿದ್ದೆ: ಆರಗ ಜ್ಞಾನೇಂದ್ರ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಮಾನಸ ಟ್ರಸ್ಟ್(ರಿ)ಶಿವಮೊಗ್ಗ : 2023-25 ರ ಸಾಲಿನ ಎಂಎಸ್ಸಿ ಕ್ಲಿನಿಕಲ್ ಸೈಕಾಲಜಿ ಕೋರ್ಸಿನ ಫಲಿತಾಂಶ |10 ರ್ಯಾಂಕ್ಗಳಲ್ಲಿ 07 ರ್ಯಾಂಕ್ಗಳನ್ನು ಪಡೆದ ವಿದ್ಯಾರ್ಥಿಗಳು admin 07/03/2026 ಸುದ್ದಿ ಶಿವಮೊಗ್ಗ : ಶಿವಮೊಗ್ಗದ ಅಭಿವೃದ್ಧಿಗೆ ಶೂನ್ಯ ಕೊಡುಗೆ ನೀಡಿದ ಬಜೆಟ್ :ಶಾಸಕ ಎಸ್.ಎನ್. ಚನ್ನಬಸಪ್ಪ ವಾಗ್ಧಾಳಿ admin 07/03/2026 ಜಿಲ್ಲೆ ಸುದ್ದಿ ಶಿವಮೊಗ್ಗ: ಶಾಹಿ ಗಾರ್ಮೆಂಟ್ಸ್ ಹಾಗೂ ಶಾಹಿ ಎಕ್ಸಪೋರ್ಟ್ ಮಹಿಳಾ ಸಿಬ್ಬಂದಿಗಳಿಗೆ ಜಾಗೃತಿ ಕಾರ್ಯಕ್ರಮ admin 07/03/2026