ರಾಜ್ಯ ಸುದ್ದಿ ಮೇ 14 : ರಂದು ಉಡುಪಿಗೆ ಹಣಕಾಸು ಸಚಿವೆ ಭೇಟಿ admin 13/05/2022 ಶಿವಮೊಗ್ಗ, ಕೆಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಮನ್ ರವರು ಮೇ 14 ರಂದು ಶನಿವಾರ ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಕೊಲ್ಲೂರು ಮೂಕಂಬಿಕ ದೇವಸ್ಥಾನಕ್ಕೆ ಬೇಟಿ ನೀಡಲಿದ್ದಾರೆ ಶುಕ್ರವಾರ ದೆಹಲಿಯಿಂದ ಬೆಂಗಳೂರಿಗೆ ಅಗಮಿಸಿ ಶನಿವಾರ ಮುಂಜಾನೆ ಉಡುಪಿಗೆ ಬೇಟಿ ನೀಡಿ ಶ್ರೀ ಕೃಷ್ಣ ಮಠ ಹಾಗೂ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆಲಿದ್ದಾರೆ Continue Reading Previous: ಸಂಪಾದಕರ ನಿಯೋಗಕ್ಕೆ ಸಕಾರಾತ್ಮಕ ಸ್ಪಂದಿಸಿದ ಸಿಎಂNext: ವೈಯಕ್ತಿಕ ಕೆಲಸಕ್ಕೆಂದು ದೆಹಲಿಗೆ ಭೇಟಿ ನೀಡಿದ್ದೆ: ಆರಗ ಜ್ಞಾನೇಂದ್ರ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ : ಸಿ. ಎಸ್. ಷಡಾಕ್ಷರಿ ಜನ್ಮದಿನ ಶಿವಮೊಗ್ಗ ಜಿಲ್ಲಾ ಥ್ರೋ ಬಾಲ್ ಸಂಸ್ಥೆಯ ವತಿಯಿಂದ ಶುಭ ಹಾರೈಕೆ admin 23/07/2026 ಸುದ್ದಿ ಶಿವಮೊಗ್ಗ : ಕಾಂಗ್ರೆಸ್ ಕಛೇರಿ ನುಗ್ಗಲು ಯತ್ನಿಸಿದ ಬಿಜೆಪಿ ಯುವ ಕಾರ್ಯಕರ್ತರು admin 23/07/2026 ಸುದ್ದಿ ಶಿವಮೊಗ್ಗ : ಯುವ ಕಾಂಗ್ರೆಸ್ ಹೈಡ್ರಾಮಾ-ಬಿಜೆಪಿ ಕಛೇರಿಗೆ ಮುತ್ತಿಗೆ ಯತ್ನ-ಪೊಲೀಸ್ ವಶಕ್ಕೆ admin 23/07/2026