26/07/2026

ಜಿಲ್ಲೆ

district news shivamogga – tungataranga kannada daily

ಶಿವಮೊಗ್ಗ, ಅ.15:ವಿಜಯದಶಮಿ ಅಂಗವಾಗಿ ದಸರಾ ಜಂಬೂ ಸವಾರಿ ಮೆರವಣಿಗೆ ಆರಂಭಗೊಂಡಿದ್ದು ಪ್ರೀಡಂ ಪಾರ್ಕ್ ತಲುಪುವ ಮನ್ನ ಮೈಸೂರು ಮಾದರಿಯ ವೈಭವದ ಮೆರವಣಿಗೆ ನಡೆಯುತ್ತಿದೆ.ಈ ಮೆರವಣಿಗೆಯು ಕೋಟೆ ರಸ್ತೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ  ಹೊರಟು ಎಸ್.ಪಿ ರಸ್ತೆ, ಗಾಂದಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಸಂಗೊಳ್ಳಿ ರಾಯಣ್ಣ ರಸ್ತೆ (ಹಳೇ ಜೈಲು ರಸ್ತೆ), ಲಕ್ಷ್ಮೀ ಚಿತ್ರ ಮಂದಿರ ವೃತ್ತದ ಮುಖಾಂತರ ಸಾಗಿ ಸ್ವಾತಂತ್ರ್ಯ  ಉದ್ಯಾನವನದ ಬನ್ನಿ ಮುಡಿಯುವ ಮಂಟಪ ತಲುಪಲಿದೆ.  ಮೆರವಣಿಗೆ ಹತ್ತು ಹಲವು ವೈವಿದ್ಯದ ಜಾನಪದ...
ಶಿಕ್ಷಣದ, ಅ.15:ಆಯುದಪೂಜೆಯಂದೇ, ಯುವಕನೋರ್ವ ಮಾರಕ ಆಯುದಗಳಿಗೆ ಬಲಿಯಾಗಿರುವ ಘಟನೆ ವರದಿಯಾಗಿದೆ.ಇಲ್ಲಿನ ಬಾಪೂಜಿ ನಗರದ ಮುಖ್ಯರಸ್ತೆಯ ಗಂಗಾಮತ ವಿದ್ಯಾರ್ಥಿ ನಿಲಯದ ಎದುರು ಶಿವಮೊಗ್ಗ ವೀರಭದ್ರೇಶ್ವರ...
ಶಿವಮೊಗ್ಗ: ಶಿವಮೊಗ್ಗ ದಸರಾ ಮೆರವಣಿಗೆಗೆ ಈ ಬಾರಿ ಮತ್ತಷ್ಟು ಮೆರಗು ಬರಲಿದೆ. ಎಂದಿನಂತೆ ಈ ಬಾರಿಯೂ ಸಕ್ರೆಬೈಲ್ ಆನೆ ಬಿಡಾರದ ಗಜಪಡೆ ಆಗಮಿಸಲಿದ್ದು,...
ಶಿವಮೊಗ್ಗ ತಾಲೂಕು ಗಾಜನೂರು ಜವಾಹರ ನವೋದಯ ವಿದ್ಯಾಲಯದ 2022-23ನೇ ಸಾಲಿಗೆ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿಲಾಗಿದೆ.ಆಸಕ್ತರು www.navodaya.gov.inವೆಬ್‍ಸೈಟ್...
error: Content is protected !!