03/02/2025

admin

v K ಚಿತ್ರ ಕೃಪೆ ಶಿವಮೊಗ್ಗ, ಅ.17:ಪ್ರೀತಿಸಿ ಮದುವೆಯಾಗಿದ್ದ ವಿವಾಹಿತೆ ಮಹಿಳೆಯನ್ನ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.ಗಾಡಿಕೊಪ್ಪದ ಹಾಳೂರು ಅನುಪಿನಕಟ್ಟೆಯ...
ಭದ್ರಾವತಿ, ಅ.16: ತುಂಗಾತರಂಗ ದಿನಪತ್ರಿಕೆನಗರಸಭೆ ನೂತನ ಅಧ್ಯಕ್ಷರಾಗಿ ವಾರ್ಡ್ ನಂ.2 ರ ಸದಸ್ಯೆ ಗೀತಾ ರಾಜ್‌ಕುಮಾರ್ ಹಾಗು ಉಪಾಧ್ಯಕ್ಷರಾಗಿ ಚನ್ನಪ್ಪ ಆಯ್ಕೆಯಾಗಿದ್ದಾರೆ.ಇಂದು ನಡೆದ...
ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ದಾಸ್ತಾನು ಖರೀದಿ ವಿಭಾಗದ ಹಿರಿಯ ಸಹಾಯಕರಾಗಿದ್ದ ಎನ್. ಪಿ. ಸುರೇಶ್ ಅವರು ಇಂದು ಮಣಿಪಾಲದ ಕೆಎಂಸಿ‌ ಆಸ್ಪತ್ರೆಯಲ್ಲಿ ತೀವ್ರ...
ಶಿವಮೊಗ್ಗ, ಅ.15:ವಿಜಯದಶಮಿ ಅಂಗವಾಗಿ ದಸರಾ ಜಂಬೂ ಸವಾರಿ ಮೆರವಣಿಗೆ ಆರಂಭಗೊಂಡಿದ್ದು ಪ್ರೀಡಂ ಪಾರ್ಕ್ ತಲುಪುವ ಮನ್ನ ಮೈಸೂರು ಮಾದರಿಯ ವೈಭವದ ಮೆರವಣಿಗೆ ನಡೆಯುತ್ತಿದೆ.ಈ ಮೆರವಣಿಗೆಯು ಕೋಟೆ ರಸ್ತೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ  ಹೊರಟು ಎಸ್.ಪಿ ರಸ್ತೆ, ಗಾಂದಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಸಂಗೊಳ್ಳಿ ರಾಯಣ್ಣ ರಸ್ತೆ (ಹಳೇ ಜೈಲು ರಸ್ತೆ), ಲಕ್ಷ್ಮೀ ಚಿತ್ರ ಮಂದಿರ ವೃತ್ತದ ಮುಖಾಂತರ ಸಾಗಿ ಸ್ವಾತಂತ್ರ್ಯ  ಉದ್ಯಾನವನದ ಬನ್ನಿ ಮುಡಿಯುವ ಮಂಟಪ ತಲುಪಲಿದೆ.  ಮೆರವಣಿಗೆ ಹತ್ತು ಹಲವು ವೈವಿದ್ಯದ ಜಾನಪದ...
ಶಿಕ್ಷಣದ, ಅ.15:ಆಯುದಪೂಜೆಯಂದೇ, ಯುವಕನೋರ್ವ ಮಾರಕ ಆಯುದಗಳಿಗೆ ಬಲಿಯಾಗಿರುವ ಘಟನೆ ವರದಿಯಾಗಿದೆ.ಇಲ್ಲಿನ ಬಾಪೂಜಿ ನಗರದ ಮುಖ್ಯರಸ್ತೆಯ ಗಂಗಾಮತ ವಿದ್ಯಾರ್ಥಿ ನಿಲಯದ ಎದುರು ಶಿವಮೊಗ್ಗ ವೀರಭದ್ರೇಶ್ವರ...
ಬೆಂಗಳೂರು:ಕನ್ನಡದ ಹಿರಿಯ ನಟ ಹಾಗೂ ಸಾಹಿತಿ ಪ್ರೊ.ಜಿ.ಕೆ.ಗೋವಿಂದ ರಾವ್ ಅವರು ಇಂದು ಬೆಳಿಗ್ಗೆ ಹುಬ್ಬಳ್ಳಿಯ ಅವರ ಪುತ್ರಿಯ ಮನೆಯಲ್ಲಿ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯು...
error: Content is protected !!