ಜಿಲ್ಲೆ ಸುದ್ದಿ ಶಿವಮೊಗ್ಗ|ಖಾಸಗಿ ಬಸ್ ನಿಲ್ದಾಣದಲ್ಲಿ ಅಗ್ನಿ ಅವಘಢ admin 30/04/2024 ಶಿವಮೊಗ್ಗ: ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಮೊಬೈಲ್ ಅಂಗಡಿ ಮಳಿಗೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು ಬೆಂಕಿ ನರ್ತನಕ್ಕೆ ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದರು. Continue Reading Previous: ಕಾಂಗ್ರೇಸ್ನವರಿಗೆ 10 ಸಾವಿರ ಹಣ ಅಡ್ವಾನ್ಸ್ ಕೇಳಿ / ಸಂಸದ ಬಿ.ವೈ.ರಾಘವೇಂದ್ರ ಹೀಗೆ ಹೇಳಿದ್ದೇಕೆ ?Next: ‘ಗೀತಕ್ಕ ಗೆದ್ದರೆ ನಾರಾಯಣಗುರು ವಿಚಾರ ಧಾರೆಗಳು ಗೆದ್ದಂತೆ’/’ಮಹಿಳಾ ಸಮಾವೇಶದಲ್ಲಿ ಚಿಂತಕ ನಿಖೇತ್ ರಾಜ್ ಮೌರ್ಯ ಹೇಳಿಕೆ’ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರು ಪ್ರಯತ್ನ , ಬೀದಿಬದಿ ವ್ಯಾಪಾರಸ್ಥರಿಂದ ಅದೇ ರಾಗ ಅದೇ ಹಾಡು admin 10/03/2026 ಸುದ್ದಿ ದೇವಸ್ಥಾನಗಳಲ್ಲಿ ದೇವರ ಒಡವೆಗಳನ್ನು ಕದಿಯುತ್ತಿದ್ದ ಖತರ್ನಾಕ್ ಕಳ್ಳನ ಬಂಧನ ! ಅತನಿಂದ ಪೊಲೀಸರು ವಶಪಡಿಸಿಕೊಂಡಿದ್ದು ಬರೋಬ್ಬರಿ 10,49,060 ಮೌಲ್ಯದ ಮಾಲು admin 10/03/2026 ಸುದ್ದಿ ಶಿವಮೊಗ್ಗ : ಅಡುಗೆ ಅನಿಲ ಬೆಲೆ ಏರಿಕೆ : ಸೌದೆ ಒಲೆಯನ್ನು ಹಚ್ಚಿ ಟೀ ಮಾಡುವ ಮೂಲಕ ಪ್ರತಿಭಟಿಸಿದ ಕಾಂಗ್ರೆಸ್ admin 10/03/2026