ಜಿಲ್ಲೆ ಸುದ್ದಿ ವಿರೋಧ ಪಕ್ಷದ ನಾಯಕರಾಗಿ ರೇಖಾ ರಂಗನಾಥ್ ಆಯ್ಕೆ admin 23/07/2022 ಶಿವಮೊಗ್ಗ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿ ರೇಖಾ ರಂಗನಾಥ್ ಅವರನ್ನು ಕಾಂಗ್ರೆಸ್ ಪಕ್ಷದ ಎಲ್ಲಾ ಮಹಾನಗರ ಪಾಲಿಕೆ ಸದಸ್ಯರ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಲಾಗಿದೆ. ರೇಖಾ ರಂಗನಾಥ್ ಜು. 25 ರಂದು ಬೆಳಿಗ್ಗೆ11 ಗಂಟೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. Continue Reading Previous: ಶಿವಮೊಗ್ಗ ಜಿಲ್ಲೆ ಈಗ ಕೊಲೆಗಡುಕರ ಜಿಲ್ಲೆಯಾಗಿದೆ.ಇದಕ್ಕೆ ಶಾಸಕ ಈಶ್ವರಪ್ಪನವರೇ ನೇರ ಕಾರಣವಾಗಿದ್ದಾರೆ:ಮಾಜಿ ಶಾಸಕ ಬೇಳೂರು ಆರೋಪNext: ಶ್ರೀನಿಧಿಸಿಲ್ಕ್ಸ್& ಟೆಕ್ಸ್ಟೈಲ್ಸ್ನಿಂದ ಡಬಲ್ ಧಮಾಕ, 50 % ರಿಯಾಯಿತಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಇವತ್ತಿನ ಅಡಿಕೆ ಹುಣಸೇಹಣ್ಣು, ತರಕಾರಿ ದರ ನೋಡಿ…, ಎಲ್ಲಾ ಸ್ವಲ್ಪ ಏರಿಳಿತಸಮಗ್ರ ರೇಟು ನೋಡಿ admin 11/03/2026 ಸುದ್ದಿ ಶಿವಮೊಗ್ಗ :ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ admin 11/03/2026 ಸುದ್ದಿ ಶಿವಮೊಗ್ಗ : ಪೊಲೀಸರಿಗೆ ಸಂಬಳವಾಗಿಲ್ವಾ ಅನುದಾನದ ಕೊರತೆ ಕಾರಣವಾಯ್ತ ಪೊಲೀಸರ ಅಳಲು ಕೇಳೊರ್ಯಾರು ? admin 11/03/2026