ಜಿಲ್ಲೆ ಸುದ್ದಿ ವಿರೋಧ ಪಕ್ಷದ ನಾಯಕರಾಗಿ ರೇಖಾ ರಂಗನಾಥ್ ಆಯ್ಕೆ admin 23/07/2022 ಶಿವಮೊಗ್ಗ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿ ರೇಖಾ ರಂಗನಾಥ್ ಅವರನ್ನು ಕಾಂಗ್ರೆಸ್ ಪಕ್ಷದ ಎಲ್ಲಾ ಮಹಾನಗರ ಪಾಲಿಕೆ ಸದಸ್ಯರ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಲಾಗಿದೆ. ರೇಖಾ ರಂಗನಾಥ್ ಜು. 25 ರಂದು ಬೆಳಿಗ್ಗೆ11 ಗಂಟೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. Continue Reading Previous: ಶಿವಮೊಗ್ಗ ಜಿಲ್ಲೆ ಈಗ ಕೊಲೆಗಡುಕರ ಜಿಲ್ಲೆಯಾಗಿದೆ.ಇದಕ್ಕೆ ಶಾಸಕ ಈಶ್ವರಪ್ಪನವರೇ ನೇರ ಕಾರಣವಾಗಿದ್ದಾರೆ:ಮಾಜಿ ಶಾಸಕ ಬೇಳೂರು ಆರೋಪNext: ಶ್ರೀನಿಧಿಸಿಲ್ಕ್ಸ್& ಟೆಕ್ಸ್ಟೈಲ್ಸ್ನಿಂದ ಡಬಲ್ ಧಮಾಕ, 50 % ರಿಯಾಯಿತಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ :ಕುವೆಂಪು ರಂಗಮಂದಿರದಲ್ಲಿ “ನಾದ ದೇವತೆ”ಗೆ ನುಡಿನಮನ ಗಾನ ಕೋಗಿಲೆ ಎಸ್.ಜಾನಕಿ ನೆನಪಿನಲ್ಲಿ ಗಾಯನ, ಸನ್ಮಾನ ಕಾರ್ಯಕ್ರಮ : ಶ್ರೀಗಂಧ ಸಂಸ್ಥೆಯ ಪ್ರಮುಖ ಕೆ.ಈ.ಕಾಂತೇಶ್ admin 27/07/2026 ಸುದ್ದಿ ಶಿವಮೊಗ್ಗ: ಧರ್ಮೇಂದ್ರ ಪ್ರಧಾನ್ಗೆ ಅನ್ಯಾಯವಾಗಿದೆ: ಈಶ್ವರಪ್ಪ ನೀಟ್ ವಿವಾದದಲ್ಲಿ ಪ್ರಾಮಾಣಿಕ ಸಚಿವರಿಗೆ ಶಿಕ್ಷೆ – ಮಾಜಿ ಉಪಮುಖ್ಯಮಂತ್ರಿ ಆಕ್ರೋಶ ಸಿದ್ದರಾಮಯ್ಯ, ಡಿಕೆಶಿ ವಿರುದ್ಧವೂ ವಾಗ್ದಾಳಿ admin 27/07/2026 ಸುದ್ದಿ ಜಾನಕಿ ಅಮ್ಮ/ ಸಾಮಾಜಿಕ ಜಾಲತಾಣದಲ್ಲಿ ನನ್ನ ಅಪಮಾನ/ ಗಾಯಕಿ ಅನುರಾಧ ಭಟ್ ಮನದಾಳದ ಮಾತು ಓದಿ admin 27/07/2026