02/07/2026

ಜಿಲ್ಲೆ

district news shivamogga – tungataranga kannada daily

ಶಿವಮೊಗ್ಗ,ಅ.20:ನಿತ್ಯದ ಕೆಲಸದ ಮುಗಿಸಿಕೊಂಡು ಮನೆಗೆ ಕಾರಿನಲ್ಲಿ ಹೋಗುತ್ತಿದ್ದ ಯುವಕನೋರ್ವನಿಗೆ ಲಾರಿಯೆಂಬ ಮಹಾಮಾರಿ ಡಿಕ್ಕಿಯಾಗಿ ಸಾವು ಕಂಡಿರುವ ದುರಂತದ ಘಟನೆ ಈಗಷ್ಟೆ ಶಿವಮೊಗ್ಗ ಸರಹದ್ದಿನಲ್ಲಿ...
ಶಿವಮೊಗ್ಗ, ಅ.೨೦:ಶಿವಮೊಗ್ಗ ಜಿಲ್ಲೆಯಾದ್ಯಂತ ರೈತರು ಶ್ರದ್ಧಾ ಭಕ್ತಿಯಿಂದ ಭೂಮಿ ಹುಣ್ಣಿಮೆಯನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಹೊಲದಲ್ಲಿ ಬೆಳೆದು ನಿಂತ ಫಸಲಿಗೆ ಪೂಜೆ ಸಲ್ಲಿಸಿ,...
ಭದ್ರಾವತಿ, ಅ.16: ತುಂಗಾತರಂಗ ದಿನಪತ್ರಿಕೆನಗರಸಭೆ ನೂತನ ಅಧ್ಯಕ್ಷರಾಗಿ ವಾರ್ಡ್ ನಂ.2 ರ ಸದಸ್ಯೆ ಗೀತಾ ರಾಜ್‌ಕುಮಾರ್ ಹಾಗು ಉಪಾಧ್ಯಕ್ಷರಾಗಿ ಚನ್ನಪ್ಪ ಆಯ್ಕೆಯಾಗಿದ್ದಾರೆ.ಇಂದು ನಡೆದ...
ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ದಾಸ್ತಾನು ಖರೀದಿ ವಿಭಾಗದ ಹಿರಿಯ ಸಹಾಯಕರಾಗಿದ್ದ ಎನ್. ಪಿ. ಸುರೇಶ್ ಅವರು ಇಂದು ಮಣಿಪಾಲದ ಕೆಎಂಸಿ‌ ಆಸ್ಪತ್ರೆಯಲ್ಲಿ ತೀವ್ರ...
ಶಿವಮೊಗ್ಗ, ಅ.15:ವಿಜಯದಶಮಿ ಅಂಗವಾಗಿ ದಸರಾ ಜಂಬೂ ಸವಾರಿ ಮೆರವಣಿಗೆ ಆರಂಭಗೊಂಡಿದ್ದು ಪ್ರೀಡಂ ಪಾರ್ಕ್ ತಲುಪುವ ಮನ್ನ ಮೈಸೂರು ಮಾದರಿಯ ವೈಭವದ ಮೆರವಣಿಗೆ ನಡೆಯುತ್ತಿದೆ.ಈ ಮೆರವಣಿಗೆಯು ಕೋಟೆ ರಸ್ತೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ  ಹೊರಟು ಎಸ್.ಪಿ ರಸ್ತೆ, ಗಾಂದಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಸಂಗೊಳ್ಳಿ ರಾಯಣ್ಣ ರಸ್ತೆ (ಹಳೇ ಜೈಲು ರಸ್ತೆ), ಲಕ್ಷ್ಮೀ ಚಿತ್ರ ಮಂದಿರ ವೃತ್ತದ ಮುಖಾಂತರ ಸಾಗಿ ಸ್ವಾತಂತ್ರ್ಯ  ಉದ್ಯಾನವನದ ಬನ್ನಿ ಮುಡಿಯುವ ಮಂಟಪ ತಲುಪಲಿದೆ.  ಮೆರವಣಿಗೆ ಹತ್ತು ಹಲವು ವೈವಿದ್ಯದ ಜಾನಪದ...
error: Content is protected !!