ಶಿವಮೊಗ್ಗ, ಏ.21:
ಇಂದಿನ ತುಂಗಾತರಂಗ ದಿನಪತ್ರಿಕೆ




ಇಂದಿನ ನ್ಯೂಸ್
ಶಿವಮೊಗ್ಗ :ಕಾಂಗ್ರೆಸ್ ಮೇಲೆ ಗೂಬೆ ಕೂರಿಸಬೇಡಿ,ಜಿಲ್ಲೆಯ ಬಿಜೆಪಿ ಶಾಸಕರು , ಸಂಸದರು ಚರ್ಚೆಗೆ ಬನ್ನಿ : ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಂಥಾಹ್ವಾನ https://tungataranga.com/?p=50523
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/6YztXPcuKCNIaR4rnaWc4w?mode=hqrt1
ಶಿವಮೊಗ್ಗ : ಕುಡಿಯುವ ನೀರಿನ ಸಮಸ್ಯೆಯೇ ಸಹಾಯವಾಣಿಗೆ ಕರೆ ಮಾಡಿ https://tungataranga.com/?p=50513
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/6YztXPcuKCNIaR4rnaWc4w?mode=hqrt1
ಇಂದಿನ ತುಂಗಾತರಂಗ ಮಾತು
ತುಂಗಾತರಂಗ ಮಾತು
ದಿನಾಂಕ:21-04-2026
ಹಸಿದ ಹೊಟ್ಟೆಗೇನು ಗೊತ್ತು ಕನಸುಗಳ ಬೆಲೆ…?
ಹರಿದ ಬಟ್ಟೆಗೆ ಹೇಗೆ ಗೊತ್ತಾದೀತು ಮಾನದ ಬೆಲೆ….?
ದುಡಿಯದೇ ಹೊಡೆದು ತಂದ ಹಣ ತುಂಬಿದ ಜೇಬಿಗೇನು ಗೊತ್ತಾಗುತ್ತೆ.., ಋಣದ ಬೆಲೆ….!
ಇಲ್ಲಿ ಬದುಕು ಮಾತ್ರ
ಕಣ್ಣ ಮುಚ್ಚಾಲೆ, ಹಣವೊಂದೇ ಬದುಕು ಕಟ್ಟುತ್ತಾ?
ಏನಂತೀರಿ..?
- ಗಜೇಂದ್ರ ಸ್ವಾಮಿ
- tungataranga.com
ಇವತ್ತಿನ ಅಡಿಕೆ, ತರಕಾರಿ, ಹುಣಸೇಹಣ್ಣಿನ ದರ


