ಜಿಲ್ಲೆ ಸುದ್ದಿ ಕೋಟೆ ರಸ್ತೆಯಲ್ಲಿ ಬೆಂಕಿ admin 30/03/2020 ಇಂದು ಬೆಳಗಿನ ಜಾವ ಕೋಟೆ ಶ್ರೀ ರಾಮಾಂಜುನೇಯ ಸ್ವಾಮಿ ದೇವಸ್ಥಾನದ ಹೊರಾಂಗಣದ ಎದುರಿನ ಕಟ್ಟಡಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ. ಸಾಕಷ್ಟು ನಿತ್ಯ ಬಳಕೆಯ ಪಾನೀಯ ಹಾಗೂ ತಿನಿಸುಗಳು ಸೇರಿದಂತೆ ಹಲವು ವಸ್ತುಗಳು ಸುಟ್ಟು ಹೋಗಿವೆ. ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ಕೃಪೆ: ಶಣೈ, ತುಂಗಾತರಂಗ ದಿನಪತ್ರಿಕೆ ವರದಿ Continue Reading Next: ಕೊರೋನಾ – ಲಾಕ್ ಡೌನ್ ನ ಮಹತ್ವ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ : ಇಂದಿನಿಂದ ಮೂರು ದಿನಗಳ ಕಾಲ ಹಾಪ್ಕಾಮ್ಸ್ ನಲ್ಲಿ ಹಣ್ಣುಗಳ ಮೇಳ ರೈತರು ಬೆಳೆದ ಹಣ್ಣುಗಳು ಕಡಿಮೆ ದರದಲ್ಲಿ ನೇರ ಮಾರಾಟ ಗ್ರಾಹಕರೇ ಬನ್ನಿ admin 05/06/2026 ಸುದ್ದಿ ಶಿವಮೊಗ್ಗ :ಮೊದಲ ವಿಕೆಟ್ ಪಥನ ಕಾಂಗ್ರೆಸ್ನಲ್ಲಿ ಅತೃಪ್ತ ಅತ್ಮಗಳೇ ತುಂಬಿ ಹೋಗಿವೆ : ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ admin 05/06/2026 ಸುದ್ದಿ ಶಿವಮೊಗ್ಗ ನಗರಪಾಲಿಕೆಯಿಂದ ಅರ್ಥಪೂರ್ಣ ಪರಿಸರ ದಿನಾಚರಣೆ/ ಪ್ಲಾಸ್ಟಿಕ್ ಮುಕ್ತಕ್ಕೆ ಮತ್ತೊಮ್ಮೆ ಶಪಥ admin 05/06/2026