ಜಿಲ್ಲೆ ಸುದ್ದಿ ಕೋಟೆ ರಸ್ತೆಯಲ್ಲಿ ಬೆಂಕಿ admin 30/03/2020 ಇಂದು ಬೆಳಗಿನ ಜಾವ ಕೋಟೆ ಶ್ರೀ ರಾಮಾಂಜುನೇಯ ಸ್ವಾಮಿ ದೇವಸ್ಥಾನದ ಹೊರಾಂಗಣದ ಎದುರಿನ ಕಟ್ಟಡಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ. ಸಾಕಷ್ಟು ನಿತ್ಯ ಬಳಕೆಯ ಪಾನೀಯ ಹಾಗೂ ತಿನಿಸುಗಳು ಸೇರಿದಂತೆ ಹಲವು ವಸ್ತುಗಳು ಸುಟ್ಟು ಹೋಗಿವೆ. ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ಕೃಪೆ: ಶಣೈ, ತುಂಗಾತರಂಗ ದಿನಪತ್ರಿಕೆ ವರದಿ Continue Reading Next: ಕೊರೋನಾ – ಲಾಕ್ ಡೌನ್ ನ ಮಹತ್ವ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ: ಕಳಪೆ ಆಹಾರ ಪೂರೈಕೆ ಆರೋಪ: ದೇವರಾಜ ಅರಸು ವಸತಿ ನಿಲಯಕ್ಕೆ ತಹಸಿಲ್ದಾರ್ ರಾಜೀವ್ ಟೀಮ್ ಭೇಟಿ, ಕಳೆದೋದ ಓಬಿಸಿ? – ಎಸಿಗೆ ವರದಿ admin 04/09/2026 ಸುದ್ದಿ ಶಿವಮೊಗ್ಗ: ಸದ್ದು ಮಾಡದೆ ಕರೆಂಟ್ ಕಟ್/ ಶಿವಮೊಗ್ಗದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗಾ/ ಪಬ್ಲಿಕ್ ಮಾತಿಗೆ ಅಧಿಕಾರಿಗಳ ಮೌನವೇಕೇ? admin 04/09/2026 ಸುದ್ದಿ ಶಿವಮೊಗ್ಗ : ಕಳಪೆ ಆಹಾರ ಪೂರೈಕೆ ಆರೋಪ: ದೇವರಾಜ ಅರಸು ವಸತಿ ನಿಲಯಕ್ಕೆ ಅಧಿಕಾರಿಗಳ ಭೇಟಿ admin 04/09/2026