ಜಿಲ್ಲೆ ಸುದ್ದಿ ಕೋಟೆ ರಸ್ತೆಯಲ್ಲಿ ಬೆಂಕಿ admin 30/03/2020 ಇಂದು ಬೆಳಗಿನ ಜಾವ ಕೋಟೆ ಶ್ರೀ ರಾಮಾಂಜುನೇಯ ಸ್ವಾಮಿ ದೇವಸ್ಥಾನದ ಹೊರಾಂಗಣದ ಎದುರಿನ ಕಟ್ಟಡಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ. ಸಾಕಷ್ಟು ನಿತ್ಯ ಬಳಕೆಯ ಪಾನೀಯ ಹಾಗೂ ತಿನಿಸುಗಳು ಸೇರಿದಂತೆ ಹಲವು ವಸ್ತುಗಳು ಸುಟ್ಟು ಹೋಗಿವೆ. ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ಕೃಪೆ: ಶಣೈ, ತುಂಗಾತರಂಗ ದಿನಪತ್ರಿಕೆ ವರದಿ Continue Reading Next: ಕೊರೋನಾ – ಲಾಕ್ ಡೌನ್ ನ ಮಹತ್ವ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ : ದೆಹಲಿಯ ಜಂತರ್-ಮಂತರ್ನಲ್ಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು ? admin 21/07/2026 ಸುದ್ದಿ ಶಿವಮೊಗ್ಗ :ಜುಲೈ 25-26 ರಂದು ರಾಜ್ಯ ಬಿಜೆಪಿವತಿಯಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್ಐಆರ್ ಬಗ್ಗೆ ಅಭಿಯಾನ:ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ admin 21/07/2026 ಸುದ್ದಿ ಶಿವಮೊಗ್ಗ : ಗುತ್ತಿಗೆ ಆಧಾರದಲ್ಲಿ 15 ಶುಶ್ರೂಷಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ admin 21/07/2026