ಜಿಲ್ಲೆ ಸುದ್ದಿ ಶಿವಮೊಗ್ಗ ;ಬೊಮ್ಮನಕಟ್ಟೆಯಲ್ಲಿ ರೌಡಿಶೀಟರ್ ಕೊಲೆ admin 30/11/2024 ಶಿವಮೊಗ್ಗ.n30 ನಗರದಲ್ಲಿ ವ್ಯಕ್ತಿಯೊಬ್ಬನನ್ನ ಕೊಲೆ ಮಾಡಲಾಗಿದೆ. ನಗರದ ಹಳೆಬೊಮ್ಮನ ಕಟ್ಟೆಯ ಮಾರಮ್ಮಗುಡಿ ಸಮೀಪದ ಗ್ಯಾರೇಜ್ ಒಂದರ ಬಳಿಯಲ್ಲಿ ಕಬಡ ರಾಜೇಶ್ ಶೆಟ್ಟಿ ಎಂಬಾತನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಸುಮಾರು ಒಂದು ಗಂಟೆ ಸುಮಾರಿಗೆ ಈ ಕೊಲೆ ನಡೆದಿದ್ದು ವಿನೋಬನಗರ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸ್ತಿದ್ದಾರೆ Continue Reading Previous: ಎನ್ಇಎಸ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ರಾಜ್ಯೋತ್ಸವ,ಸಂಬಂಧಗಳ ಮಹತ್ವ ಮಾತೃಭಾಷೆಯಿಂದ ಅರಿಯಿರಿ:ಶಾಸಕ ಧನಂಜಯ ಸರ್ಜಿ ಅಭಿಪ್ರಾಯNext: ಮೌಂಟೇನ್ ಇನ್ನೋವೇಟಿವ್ ಸ್ಕೂಲ್- ಸ್ಪೆಕ್ಟಾಕ್ಯೂಲರ್ ಹ್ಯೂಸ್ /ಮಕ್ಕಳನ್ನು ಜಂಕ್ ಫುಡ್ನಿಂದ ದೂರವಿಡಿ: ಡಾ. ಹರಿಪ್ರಸಾದ್ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ: ಜೂನ್ 7 ಮತ್ತು 8 ರಂದು ನಗರದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ admin 06/06/2026 ಸುದ್ದಿ ಶಿವಮೊಗ್ಗ : ಇಂದಿನಿಂದ ಮೂರು ದಿನಗಳ ಕಾಲ ಹಾಪ್ಕಾಮ್ಸ್ ನಲ್ಲಿ ಹಣ್ಣುಗಳ ಮೇಳ ರೈತರು ಬೆಳೆದ ಹಣ್ಣುಗಳು ಕಡಿಮೆ ದರದಲ್ಲಿ ನೇರ ಮಾರಾಟ ಗ್ರಾಹಕರೇ ಬನ್ನಿ admin 05/06/2026 ಸುದ್ದಿ ಶಿವಮೊಗ್ಗ :ಮೊದಲ ವಿಕೆಟ್ ಪಥನ ಕಾಂಗ್ರೆಸ್ನಲ್ಲಿ ಅತೃಪ್ತ ಅತ್ಮಗಳೇ ತುಂಬಿ ಹೋಗಿವೆ : ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ admin 05/06/2026