ಜಿಲ್ಲೆ ಸುದ್ದಿ ಶಿವಮೊಗ್ಗ ;ಬೊಮ್ಮನಕಟ್ಟೆಯಲ್ಲಿ ರೌಡಿಶೀಟರ್ ಕೊಲೆ admin 30/11/2024 ಶಿವಮೊಗ್ಗ.n30 ನಗರದಲ್ಲಿ ವ್ಯಕ್ತಿಯೊಬ್ಬನನ್ನ ಕೊಲೆ ಮಾಡಲಾಗಿದೆ. ನಗರದ ಹಳೆಬೊಮ್ಮನ ಕಟ್ಟೆಯ ಮಾರಮ್ಮಗುಡಿ ಸಮೀಪದ ಗ್ಯಾರೇಜ್ ಒಂದರ ಬಳಿಯಲ್ಲಿ ಕಬಡ ರಾಜೇಶ್ ಶೆಟ್ಟಿ ಎಂಬಾತನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಸುಮಾರು ಒಂದು ಗಂಟೆ ಸುಮಾರಿಗೆ ಈ ಕೊಲೆ ನಡೆದಿದ್ದು ವಿನೋಬನಗರ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸ್ತಿದ್ದಾರೆ Continue Reading Previous: ಎನ್ಇಎಸ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ರಾಜ್ಯೋತ್ಸವ,ಸಂಬಂಧಗಳ ಮಹತ್ವ ಮಾತೃಭಾಷೆಯಿಂದ ಅರಿಯಿರಿ:ಶಾಸಕ ಧನಂಜಯ ಸರ್ಜಿ ಅಭಿಪ್ರಾಯNext: ಮೌಂಟೇನ್ ಇನ್ನೋವೇಟಿವ್ ಸ್ಕೂಲ್- ಸ್ಪೆಕ್ಟಾಕ್ಯೂಲರ್ ಹ್ಯೂಸ್ /ಮಕ್ಕಳನ್ನು ಜಂಕ್ ಫುಡ್ನಿಂದ ದೂರವಿಡಿ: ಡಾ. ಹರಿಪ್ರಸಾದ್ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಇವತ್ತಿನ ಅಡಿಕೆ ಹುಣಸೇಹಣ್ಣು, ಒಣಮೆಣಸಿನಕಾಯಿ, ತರಕಾರಿ ದರ ನೋಡಿ…, ಎಲ್ಲಾ ಏರೋದಿಲ್ಲ, ಇಳಿತವಷ್ಟೆ.., ಸಮಗ್ರ ರೇಟು ನೋಡಿ admin 12/03/2026 ಸುದ್ದಿ ಯುಗಾದಿ ಹಬ್ಬದ ಪ್ರಯುಕ್ತ ‘ಅವಿರಾ’ ಉಡುಪು ವತಿಯಿಂದ ರಾಯಲ್ ಆರ್ಕೆಡ್ ಸೆಂಟರ್ನಲ್ಲಿ ಸೀರೆಹಬ್ಬ ಹಬ್ಬ : ಸಂಸ್ಥೆಯ ಮುಖ್ಯಸ್ಥರಾದ ಖ್ಯಾತ ಚಿತ್ರನಟಿ, ಕಾರುಣ್ಯಗೌಡ admin 12/03/2026 ಸುದ್ದಿ ಶಿವಮೊಗ್ಗ : ಸರ್ಕಾರಿ ಶಾಲೆಗಳನ್ನೇ ಮುಚ್ಚಿಸಿ ದಾಖಲೆ ಬರೆದ ಶಿಕ್ಷಣ ಸಚಿವ ಮಧುಬಂಗಾರಪ್ಪ :ಮಾಜಿ ಶಾಸಕ ಕೆಬಿಪಿ ಆರೋಪ admin 12/03/2026