ಜಿಲ್ಲೆ ಸುದ್ದಿ ಹುಲಿ-ಸಿಂಹಧಾಮ ಇಂದು ವೀಕ್ಷಣೆಗೆ ಲಭ್ಯ admin 21/05/2024 ಶಿವಮೊಗ್ಗ, ಮೇ 20 ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಹುಲಿ-ಸಿಂಹಧಾಮದಲ್ಲಿನ ಝೂ ಮತ್ತು ಸಫಾರಿ ವೀಕ್ಷಣೆಯನ್ನು ದಿ: 21-05-2024 ರ ಮಂಗಳವಾರದಂದು ಸಹ ತೆರೆದಿರುತ್ತದೆ. ಇದರ ಸದುಪಯೋಗವನ್ನು ಪ್ರವಾಸಿಗರು ಪಡೆದುಕೊಳ್ಳಬಹುದೆಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. Continue Reading Previous: ಜೂನ್ 3 ರಂದು ನಡೆಯಲಿರುವ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಹಾಗೂ ಡಾ.ಕೆ.ಕೆ ಮಂಜುನಾಥ್ ರವರನ್ನು ಗೆಲ್ಲಿಸುವಂತೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಮನವಿNext: ಶಿಮುಲ್ : ಹಸಿರು ಮೇವಿನ ಬೀಜಗಳ ಉಚಿತ ಮಿನಿ ಕಿಟ್ ವಿತರಣೆ ರೈತರಿಗೆ ಸೂಚನೆ ಸದುಪಯೋಗ ಪಡೆದುಕೊಳ್ಳಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಸಂಸತ್ತಿನಲ್ಲಿ ಪಿಎಂ ಸೂರ್ಯ ಘರ್ ಯೋಜನೆ ಪ್ರಗತಿಯ ಮಾಹಿತಿ ಕೋರಿದ ಸಂಸದ ಬಿ.ವೈ.ರಾಘವೇಂದ್ರ; ದೇಶಾದ್ಯಂತ 47.64 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪ್ರಯೋಜನ ತಲುಪಿದೆ ಎಂದ ಕೇಂದ್ರ ಸರ್ಕಾರ admin 22/07/2026 ಸುದ್ದಿ ಶಿವಮೊಗ್ಗ :ಹೃದಯಾಘಾತದಿಂದ ಎಸ್ಐ ಮಂಜುನಾಥ್ ನಿಧನ! admin 22/07/2026 ಸುದ್ದಿ ಶಿವಮೊಗ್ಗ : ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣ: ಶಿಲೀಂಧ್ರನಾಶಕ ಖರೀದಿಗೆ ಸಹಾಯಧನ – ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ admin 22/07/2026