ಜಿಲ್ಲೆ ಸುದ್ದಿ ಶಿವಮೊಗ್ಗ / ಆ.6 ರಂದು 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ನೇತೃತ್ವದಲ್ಲಿ ಸ್ವಾತಂತ್ರ್ಯ ನಡಿಗೆ admin 04/08/2022 ಶಿವಮೊಗ್ಗ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರ ನೇತೃತ್ವದಲ್ಲಿ ಆ.6 ರಂದು 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರಧ್ವಜ ಹಿಡಿದು ಬೃಹತ್ ಸ್ವಾತಂತ್ರ್ಯ ನಡಿಗೆಯನ್ನು ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಆರಂಭಿಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಉಪಾಧ್ಯಕ್ಷೆ ಸೌಗಂಧಿಕಾ ತಿಳಿಸಿದ್ದಾರೆ. Continue Reading Previous: ಕೇಳಿದನ್ನು ಕರುಣಿಸುವ ತಾಯಿ ವರಮಹಾಲಕ್ಷಿ ವತ್ರದ ಹಿನ್ನೆಲೆ ಮತ್ತು ಮಹತ್ವ ಏನು ಗೋತ್ತಾ ? ರಾ.ಹ ತಿಮ್ಮೇನಹಳ್ಳಿ ಬರಹ ಒಮ್ಮೆ ಓದಿNext: ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಅರಿವು ಮೂಡಿಸಬೇಕು : ಎಂ.ಎಲ್.ವೈಶಾಲಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಇವತ್ತಿನ ಅಡಿಕೆ ಹುಣಸೇಹಣ್ಣು, ತರಕಾರಿ ದರ ನೋಡಿ…, ಎಲ್ಲಾ ಸ್ವಲ್ಪ ಏರಿಳಿತಸಮಗ್ರ ರೇಟು ನೋಡಿ admin 11/03/2026 ಸುದ್ದಿ ಶಿವಮೊಗ್ಗ :ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ admin 11/03/2026 ಸುದ್ದಿ ಶಿವಮೊಗ್ಗ : ಪೊಲೀಸರಿಗೆ ಸಂಬಳವಾಗಿಲ್ವಾ ಅನುದಾನದ ಕೊರತೆ ಕಾರಣವಾಯ್ತ ಪೊಲೀಸರ ಅಳಲು ಕೇಳೊರ್ಯಾರು ? admin 11/03/2026