ಇಂದಿನ ಪತ್ರಿಕೆ




ಲಿಂಕ್ ಬಳಸಿ ಓದಿ
ಶಿವಮೊಗ್ಗ: ಜೆ.ಎನ್.ಎನ್.ಸಿ.ಇ: ಪಿಜಿ ಗ್ರಾಜುಯೇಷನ್ ಡೇ | ಎನ್ಇಎಸ್ ಚಿನ್ನದ ಪದಕ ಪ್ರದಾನ/ ಸಿದ್ಧಾಂತಬದ್ಧ ಸಹಾನುಭೂತಿಯ ವೃತ್ತಿಪರರ ಅಗತ್ಯವಿದೆ: ಕುಲಸಚಿವ ಡಾ.ಉಜ್ವಲ.ಯು.ಜೆ https://tungataranga.com/?p=50464
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/6YztXPcuKCNIaR4rnaWc4w?mode=hqrt1
ಶಿವಮೊಗ್ಗ :ಕಾಂಗ್ರೆಸ್ ತನ್ನಷ್ಟಕ್ಕೆ ತಾನೇ ಬೆತ್ತಲೆಯಾಗಿದೆ ಕಾಂಗ್ರೆಸ್ಗೆ ಮಹಿಳೆಯರ ಶಾಪ ತಟ್ಟದೇ ಬಿಡುವುದಿಲ್ಲ : ಶಾಸಕ ಎಸ್.ಎನ್. ಚನ್ನಬಸಪ್ಪ https://tungataranga.com/?p=50462
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/6YztXPcuKCNIaR4rnaWc4w?mode=hqrt1
ಶಿವಮೊಗ್ಗ :ಮೃತ ಕೆಎಸ್ಆರ್ಪಿ ನೌಕರನಿಗೆ- 1 ಕೋಟಿ ಪರಿಹಾರ ಚೆಕ್ ವಿತರಣೆ https://tungataranga.com/?p=50458
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/6YztXPcuKCNIaR4rnaWc4w?mode=hqrt1
ಶಿವಮೊಗ್ಗ : ರೈತ ಮಕ್ಕಳಿಗಾಗಿ 10 ತಿಂಗಳ ತೋಟಗಾರಿಕೆ ತರಬೇತಿ – ಅರ್ಜಿ ಅವಧಿ ವಿಸ್ತರಣೆ https://tungataranga.com/?p=50455
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/6YztXPcuKCNIaR4rnaWc4w?mode=hqrt1
ತುಂಗಾತರಂಗ ಮಾತು
ತುಂಗಾತರಂಗ ಮಾತು
ದಿನಾಂಕ:18-04-2026
ಈ ಜಗತ್ತಲ್ಲಿನ ಕರ್ಮ ಏನು ಗೊತ್ತಾ?
ನಾನೇ ಸಖತ್ ತಿಳ್ಕೊಂಡಿದೀನಿ ಅಂತ ಬದನೆಕಾಯಿಯಂತೆ ನಾಕಕ್ಷರ ಗಟ್ಟು ಹೊಡೆದು ಹೇಳುವ ಕೇವಲ ಎಣಿಕೆಗೂ ಪರಿಗಣನೆಯಾಗದ ಖತರ್ ನಾಕ್ ಐಡಿಯಾದ ಜನರನ್ನ ನಾವು ಗುರುತಿಸದಿರೋದೇ, ತಟ್ಟದಿರೋದೇ ಆಗಿದೆ….
ನಾಕೇ ನಾಕಕ್ಷರದಲ್ಲಿ ದೇಶವನ್ನಾಳುವ ಪ್ರಬುದ್ದ ರಾಜಕಾರಣಿಗಳು, ಸ್ವಯಂ ಘೋಷಿತ ಗ್ರೇಟು ಅಂದುಕೊಳ್ಳುವ ಕೆಲವು ಬರೆಯವವರು (ಸ್ವಯಂ ಸಾಹಿತಿ), ಜನ ಓದದಿದ್ದರೂ ನಾ ಸರಿ ಎಂದು ಎದೆ ಬಡ್ಕೊಂಡ್ ಕಿರುಚಾಡೋರ ಮುಂದೆ ನಾವೆಲ್ಲಾ ಜೀರೋ ಆಗಬೇಕೇ?
ಕೆಲವರು ಪುಗಸಟ್ಟೆಯಾಗಿ ಬೇರೆಯವರ ಸರಿ ತಪ್ಪುಗಳ ಮದ್ಯೆ ಜಗಳ ಹಚ್ಚಿ ಸ್ವಯಂ ಘೋಷಿತ ಹೆಸರಿನ ಬದನೆಕಾಯಿ ಮನಸಿನವರಿದ್ದಾರೆ…
ಕಂಡೋರ ಮದ್ಯೆ ಜಗಳ ಹಚ್ಚಿ ಕಾವು ಕಾಸಿಕೊಳ್ಳುವ ಕೆಲವರಿಗೆ ಬುದ್ದಿ ಬದಲಿಸದಿದ್ದರೆ,
ಇಡೀ ಜಗತ್ತಿನ ನಾವೆಲ್ಲಾ ಚಿಲ್ಲರೆಗಳಾಗುತ್ತೇವೆ
ಏನಂತೀರಿ?
tungataranga.com
ಗಜೇಂದ್ರ ಸ್ವಾಮಿ
ತಿಳಿದವರ ಮುಂದೆ ತಲೆ ಬಗ್ಗಿ ನಡೆ, ತಿಳಿಯದವರ (?) ಮುಂದೆ ತಲೆ ಎತ್ತಿ ನಡೆ..,
ಇದೇ ನಿಜವಾದ ಜೀವನ ,,,,
- ಗಜೇಂದ್ರ ಸ್ವಾಮಿ, ತುಂಗಾತರಂಗ
tungataranga.com
ಅಡಿಕೆ ದರ
